ದಿನಾಂಕ: -04.08.2025 ಸೋಮವಾರ ಪೂಜ್ಯ ಮಹಾತ್ಮರಿಂದ ಪ್ರವಚನ
Date : 04-08-2025
ದಿನಾಂಕ: -04.08.2025 ಸೋಮವಾರ
ವಿಷಯ : “ಪರತರ ಮುಕ್ತಿಗುಪಾಯವಿದು ನಿಜಶಿವಮಂತ್ರವಣ್ಣ”
ಸಾನಿಧ್ಯ : ಶ್ರೋ.ಬ್ರ.ಸದ್ಗುರು ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು, ಸಿದ್ಧಾರೂಢ ಮಠ, ರಾಣಿಬೆನ್ನೂರ.
ನೇತೃತ್ವ : ಶ್ರೋ.ಬ್ರ.ಸದ್ಗುರು ಶ್ರೀ ಶಿವಾನಂದ ಮಹಾಸ್ವಾಮಿಗಳು, ದಾವಣಗೆರೆ.
ಅಧ್ಯಕ್ಷತೆ : ಶ್ರೋ.ಬ್ರ.ಸದ್ಗುರು ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳು, ಹುಬ್ಬಳ್ಳಿ.
ಸಮ್ಮುಖ : ಶ್ರೋ.ಬ್ರ.ಸದ್ಗುರು ಶ್ರೀ ಆರೂಢಭಾರತಿ ವiಹಾಸ್ವಾಮಿಗಳು, ಸಿದ್ಧಾರೂಢ ಮಿಷನ್, ಬೆಂಗಳೂರು.
ತತ್ವೋಪದೇಶ : ಉಪಸ್ಥಿತ ಶ್ರೋ.ಬ್ರ.ಸದ್ಗುರುಗಳಿಂದ